Posts

Showing posts from February, 2026

Dinesh holla Numerologist, Saligrama, Udupi - ವಿಮಾನ ಅಪಘಾತ ಮತ್ತು ಸಂಖ್ಯಾಶಾತ್ರ

Image
  ಅಜಿತ್ ಪವಾರ್ ರವರ ವಿಮಾನ ಅಪಘಾತ/ದುರ್ಮರಣ ವನ್ನು ಸಂಖ್ಯಾಶಾತ್ರ ದೃಷ್ಟಿಯಿಂದ ನೋಡೋಣ . .ಸಂಖ್ಯೆಗಳು ಏನು ಹೇಳುತ್ತಿದೆ ಎಂದು ತಿಳಿದುಕೊಳ್ಳುವ ಪ್ರಯತ್ನ ಮಾಡೋಣ . . ಅವರ ಜನ್ಮದಿನ 22-july-1959, ಅಂದರೆ ಅವರ ಮೂಲಾಂಕ ನಾಲ್ಕು (ರಾಹು) ಹಾಗು ಭಾಗ್ಯಾಂಕ ಎಂಟು (ಶನಿ ) ಇಂತಹ ಕಾಂಬಿನೇಶನ್ ಇರುವವರು ಬಹಳ ಶಿಸ್ತಿನ ಹಾಗು ವಕೀಲರಂತಹ ವಾಕ್ ಚತುರತೆ ಇರುತ್ತದೆ . . ಇವರು ಸಾಮಾನ್ಯವಾಗಿ ಸರಕಾರೀ ಆಡಳಿತ ವ್ಯವಸ್ಥೆಯಲ್ಲಿ ಉನ್ನತ ಪದವಿಯಲ್ಲಿರುತ್ತಾರೆ . . ಇದೆಲ್ಲವೂ ಶನಿಯ ಕೊಡುಗೆ . . ಕಟು ನಿರ್ಧಾರ ಹಾಗು ಮೊನಚು ಮಾತು ಇವರ ಆಯುಧ,, ಮಾತುಗಳು ಸೌಮ್ಯವಾಗಿದ್ದರೂ ತೂಕದಿಂದ ಕೂಡಿರುತ್ತವೆ . . ಇವರ ಜನ್ಮದಿನವನ್ನು ಗಮನಿಸಿ ಅದರಲ್ಲಿ ನಾಲ್ಕು , ಆರು , ಮತ್ತು ಮೂರು ನೇರವಾಗಿ ಸಿಗುತ್ತಿಲ್ಲ . . ಅಂದರೆ ಆ ಏರಿಯಾದಲ್ಲೇ ಅವರ ವೀಕ್ನೆಸ್ ಇರುತ್ತೆ . . ಅಂದರೆ ರಾಹು , ಗುರು ಮತ್ತು ಶುಕ್ರ . . ಈಗ ಅಪಘಾತವಾದ ವರ್ಷದ ಎನರ್ಜಿ ಏನಿತ್ತು ಅಂತ ನೋಡೋಣ . . 28-jan-2026 ರಂದು ಅಪಘಾತ ನಡೆಯಿತು! ಈ ವರ್ಷ ಇವರ ಪರ್ಸನಲ್ ಇಯರ್ ಮೂರು ಅಂದರೆ ವೇದಿಕ್ ನಲ್ಲಿ ಗುರು ಭುಕ್ತಿ ಅಂತ ಇಟ್ಟುಕೊಳ್ಳೋಣ . . ಆ ಮೂರರ ಎನರ್ಜಿಯನ್ನು ಸರಿತೂಗಿಸಲು ಇವರ ಚಾರ್ಟಲ್ಲಿ ಮೂರು ಇಲ್ಲ ! ಹಾಗೆ ವರ್ಷದ ಸಂಖ್ಯೆಯಲ್ಲಿ ಬರುವ ಆರು ಅಂದರೆ ಶುಕ್ರ ಲಕ್ಸುರಿಕಾರಕ ವಿಮಾನಯಾನ ಕೂಡ ಇದರ ಪರಿಧಿಯೊಳಗೆ ಬರುತ್ತೆ . . ಶುಕ್ರನ ಎನೆರ್ಜಿಯನ್ನು ಹ್ಯಾಂಡಲ್ ಮಾಡುವ ಶಕ್ತಿ ...

Dinesh holla Numerologist - saligrama, udupi - 9591906335/8861039229 - ಎಂ ಎಸ್ ಸುಬ್ಬುಲಕ್ಷ್ಮಿ

Image
  "ಕೌಸಲ್ಯಾ ಸುಪ್ರಜಾ ರಾಮ ಪೂರ್ವಾಸಂಧ್ಯಾ ಪ್ರವರ್ತತೇ । ಉತ್ತಿಷ್ಠ ನರಶಾರ್ದೂಲ ಕರ್ತವ್ಯಂ ದೈವಮಾಹ್ನಿಕಮ್"" ಕೇಳಿದ ಕೂಡಲೇ ಎಂ ಎಸ್ ಸುಬ್ಬುಲಕ್ಷ್ಮಿ ಯವರು ಮನಃ ಪಟಲದಲ್ಲಿ ಮೂಡುತ್ತಾರೆ ! 16-09-1916 ರಂದು ಜನ್ಮಿಸಿದ ಸುಬ್ಬುಲಕ್ಷ್ಮಿಯವರನ್ನು ಸಂಖ್ಯಾಶಾತ್ರದ ದೃಷ್ಟಿಯಿಂದ ನೋಡೋಣ . . ಅವರ ಮೂಲಾಂಕ 7 ಮತ್ತು ಭಾಗ್ಯಾಂಕ 6 ಅಂದರೆ ಕೇತು ಮತ್ತು ಶುಕ್ರರು ಇವರನ್ನು ಮುನ್ನಡೆಸುತ್ತಾರೆ . . ಕೇತು ಕಲೆ , ತಂತ್ರಜ್ಞಾನ , ಕ್ರೀಡೆ , ಅಧ್ಯಾತ್ಮ, ಪೌರೋಹಿತ್ಯ ಅಲ್ಲದೇ ಹಿಡನ್ ಸೈನ್ಸ್ ಅಥವಾ ಅಕಲ್ಟ್/ಜ್ಯೋತಿಷ್ಯ ಮಂತ್ರವಾದ, ವೈರಾಗ್ಯ , ತಪಸ್ವಿ ಮನೋಭಾವ ಇವೆಲ್ಲಾ ಕೇತುವಿನ ಪೋರ್ಟ್ಫೋಲಿಯೋ ದಲ್ಲಿ ಬರುತ್ತದೆ, ಆದರೆ ಶುಕ್ರ ತದ್ವಿರುದ್ದ . . ವಿಲಾಸಿ ಜೀವನ ಎನ್ನುವನು ಶುಕ್ರ , ತನ್ನ ಹತ್ತನೇ ವಯಸ್ಸಿನಲ್ಲೇ ಹಾಡುಗಾರಿಕೆ ಮಾಡಿ ಹನ್ನೆರಡನೇ ವಯಸ್ಸಿನಲ್ಲಿ ದೊಡ್ಡ ದೊಡ್ಡ ಕಾರ್ಯಕ್ರಮಗಳನ್ನು ಪ್ರದರ್ಶಿಸಿದ್ದರು ಸುಬ್ಬುಲಕ್ಷ್ಮಿ. ತನ್ನ ಮೂವತ್ತರ ವಯಸ್ಸಿನಲ್ಲಾಗಲೇ ವಿಪರೀತ ಶ್ರೀಮಂತಿಕೆ ಬಂದಿದ್ದರೂ ಅಸ್ತಿ ಪಾಸ್ತಿ ಮಾಡಲು ಆಸಕ್ತಿಯಿಲ್ಲದ ಇವರು ಅದನ್ನೆಲ್ಲ ಚಾರಿಟಿಗೆ ಎಂದೇ ಮೀಸಲಿಟ್ಟಿದ್ದರು . . ಆ ಮೂಲಕ ತನ್ನ ಜವಾಬ್ಧಾರಿಯನ್ನು ಪೂರೈಸಿದ್ದರು . . ಎಷ್ಟೇ ಶ್ರೀಮಂತಿಕೆ ಇದ್ದರೂ ಕೂಡ ತಪಸ್ವಿ ಮನೋಭಾವದಿಂದ ಸರಳವಾಗಿ ಜೀವಿಸಿದರು . . ಇವರ ಬರ್ತ್ ಚಾರ್ಟ್ ನಲ್ಲಿ ನಂಬರ್ ನಾಲ್ಕು ಇಲ್ಲ . . ಅಂದರೆ ರಾಹುವಿನ ಅ...